
ವಿಟ್ಲ ಪಂಚಲಿಂಗೇಶ್ವರ ದೇವಳದ ಜೀರ್ಣೋದ್ಧಾರದ ಕೆಲಸ ಭರದಿಂದ ಸಾಗುತ್ತಿದ್ದಂತೆ ದೊಡ್ಡ ಪ್ರಮಾಣದಲ್ಲಿ ಭಕ್ತ ಸಂದೋಹ ಸಹಕಾರ ನೀಡಲಾರ0ಭಿಸಿದೆ..
ಮರದ ಕೆಲಸವೂ ಭರದಿಂದ ಸಾಗುತ್ತಿದೆ.
ಇವೆಲ್ಲದರ ಜೊತೆಯಲ್ಲಿ ಸುಮಾರು ೬೫ಫೀಟ್ ಎತ್ತರದ ಗರ್ಭಗುಡಿಯ ಗೋಡೆ ಕೆಲಸವು ಪ್ರಗತಿಯಲ್ಲಿದೆ.ಸರಕಾರದ ವಿಶೇಷ ಅನುದಾನದಿಂದ ದೇವಸ್ಥಾನದ ಉತ್ತರ ಭಾಗದಲ್ಲಿನ ಕೆರೆಗೆ ಕಾಯಕಲ್ಪ ನೀಡುವ ಕಾರ್ಯವೂ ನಡೆಯುತ್ತಿದೆ...
ಇವೆಲ್ಲಾ ಕೆಲಸ ಕಾರ್ಯಗಳ ವೀಕ್ಷಣೆಗೇ ನಾಡಿನಾ ಗಣ್ಯಾತಿಗಣ್ಯರು...ಸಾಧು ಸಂತರು ಆಗಮಿಸುತ್ತಿದ್ದಾರೆ.
ಇವತ್ತು ಸಾಯಂಕಾಲ ಧರ್ಮಸ್ಥಳದ ಶ್ರೀ ಹರ್ಷೇಂದ್ರ ಹೆಗ್ಗಡೆಯವರು ಸಪತ್ನೀಕರಾಗಿ ಆಗಮಿಸಿದ್ದರು.ದೇವಳಕ್ಕಲ್ಲದೆ...ಕೇಪೂ ಉಳ್ಳಾಲ್ತಿ,ಅನಂತೇಶ್ವರ ದೇವಳ ವಿಟ್ಲಕ್ಕೂ ,ಚಂದ್ರನಾಥಬಸದಿಗೂ ಭೇಟಿಯಿತ್ತರು.
ಫೋಟೊ:ಕೆರೆಯ ಕಾಮಗಾರಿ ಪ್ರಗತಿ
******************************

wish you happy ugadi natesh
ReplyDelete