Showing posts with label ಶನೈಶ್ವರ ಪೂಜೆ-. Show all posts
Showing posts with label ಶನೈಶ್ವರ ಪೂಜೆ-. Show all posts

Monday, November 29, 2010

ಶನೈಶ್ವರ ಪೂಜೆ-VITLA



ವಿಟ್ಲ ಪಂಚಲಿಂಗೇಶ್ವರದೇವಸ್ಥಾನ ದಲ್ಲಿ ದಿ.೨೮.೧೧.೨೦೧೦ ರ್ ಶನಿವಾರ ಸಂಜೆ ಶನೈಶ್ವರ ಪೂಜೆ.ಸುಮಾರು ೪.೦೦ ಘಂಟೆಯಿಂದ ೭ರ ತನಕ ಸ್ವಲ್ಪ ಮಟ್ಟಿಗೆ ಅಪರೂಪ ಅನ್ನಿಸುವಂತಹ ವಾತಾವರಣ.
೨೦೦ರ ಆಸುಪಾಸು ಜನ ಪೂಜಾ ಕಾರ್ಯದಲ್ಲಿ ತೊಡಗಿದ್ದರೆ,ಒಂದಷ್ಟು ಜನ ವೀಕ್ಷಿಸಲು ಸೇರಿದ್ದರು.
ಶ್ರೀ ಸುಬ್ರಹ್ಮಣ್ಯ ಬಡೆಕಿಲ್ಲಾಯರ ಕಥಾಪ್ರವಚನ,ಕೄಷ್ಣ ಕೇಕುಣ್ಣಾಯ ಮತ್ತು ಸತ್ಯನಾರಯಣ ಬಳ್ಳಕ್ಕುರಾಯರ ನೇತೄತ್ವದಲ್ಲಿ ಧಾರ್ಮಿಕ ಕ್ರಿಯೆಗಳು ಜರಗಿದವು..
ಗಜ ಆಯದ ನಿರ್ಮಾಣ ಹಂತದಲ್ಲಿನ ದೇಗುಲದ ಸುತ್ತ ದೀಪ ಹಿಡಿದು ಪೂಜಾಕರ್ತರ ಸಾಗಿದ ದೄಶ್ಯ ಮನಮೋಹಕವಾಗಿತ್ತು.
ವಿಟ್ಲ ಸೀಮೆಯ ಅರಸರಾದ ಶ್ರೀ ಜನಾರ್ಧನ ವರ್ಮ ಅರಸರು, ಕೄಷ್ಣಯ್ಯ ಉಪಸ್ಥಿತರಿದ್ದರು.