ವಿಟ್ಲದಿಂದ ಸರಿ ಸುಮಾರು ೭೦ಕಿ.ಮೀ.ದೂರದಲ್ಲಿನ ಕ್ಷೇತ್ರ ಧರ್ಮಸ್ಥಳ.ವರ್ಷಕ್ಕೊಮ್ಮೆ ನಡೆಯುವ ಲಕ್ಷದೀಪೋತ್ಸವ ಧಾರ್ಮಿಕ ಆಚರಣೆಗಳಿಗಷ್ಟೇ ಸೀಮಿತವಾಗಿಲ್ಲದೇ ಇರುವುದೂ ನಿಜಕ್ಕೂ ಹೆಚ್ಚುಗಾರಿಕೆ.೫-೧೨-೨೦೧೦ರ ಉತ್ಸವದಲ್ಲಿ ರೋನು ಮುಜುಮ್ದಾರ್ ಮತ್ತು ಮುಂಬೈ ಜಯಶ್ರಿಯವರ ಜುಗಲ್ಬಂದಿ ಕಾರ್ಯಕ್ರಮವಿತ್ತು.ಸಾಹಿತ್ಯ -ಸರ್ವಧರ್ಮ ಸಮ್ಮೇಳನವೂ ನಡೆಯಿತು ಇದೇ ಸಂದರ್ಭದಲ್ಲಿ.ಕಲಾತಂಡಗಳು,ಸಂಗೀತ-ನೄತ್ಯ ಗಾಯನಸಂಜೆಗಳು ಮುದಗೊಳಿಸಿತು.
Saturday, December 11, 2010
Subscribe to:
Post Comments (Atom)

No comments:
Post a Comment