
ವಿಷು ಸಂಕ್ರಮಣ ತುಳುನಾಡಿನ ಕೄಷಿಕರಿಗೆ ಪವಿತ್ರ ದಿನ.ಬೇಸಿಗೆಯ ಬಿಸಿಲನ್ನು ದೂರಮಾಡಿ ಮಳೆಗಾಲ ತರುವ ದಿನ-ವಿಷು.
ಸೌರಮಾನ ಯುಗಾದಿ ಆಚರಣೆಯ ಜೊತೆಯಲ್ಲಿ ವಿಟ್ಲ ಪಂಚಲಿಂಗೇಶ್ವರ ದೇಗುಲದಲ್ಲಿ ನಿಧಿ ಸಂಚಯನದ ಸಂಭ್ರಮ.ಹತ್ತಿರದ ಪುತ್ತೂರಿನಲ್ಲೂ ಮಹಾಲಿಂಗೇಶ್ವರ ದೇವಳದಲ್ಲು ಜಾತ್ರೆಯ ಹೊತ್ತು ಇದಾಗಿದೆ.ವಿಟ್ಲ ಸಮೀಪದ ಮಾಡದಲ್ಲಿ ಉಳ್ಳಾಲ್ತಿ ಮೆಚ್ಚಿ ಜಾತ್ರೆ ನಡೆಯುವುದೂ ಇದೇ ಸಮಯದಲ್ಲಿ.ಇಂತಹ ಖುಷಿಯ ಸಮಯದಲ್ಲಿ
ತಮಗೆಲ್ಲರಿಗೂ ವಿಷು ಸಂಕ್ರಮಣದ ಶುಭಾಶಯಗಳು
