
ವಿಷು ಸಂಕ್ರಮಣ ತುಳುನಾಡಿನ ಕೄಷಿಕರಿಗೆ ಪವಿತ್ರ ದಿನ.ಬೇಸಿಗೆಯ ಬಿಸಿಲನ್ನು ದೂರಮಾಡಿ ಮಳೆಗಾಲ ತರುವ ದಿನ-ವಿಷು.
ಸೌರಮಾನ ಯುಗಾದಿ ಆಚರಣೆಯ ಜೊತೆಯಲ್ಲಿ ವಿಟ್ಲ ಪಂಚಲಿಂಗೇಶ್ವರ ದೇಗುಲದಲ್ಲಿ ನಿಧಿ ಸಂಚಯನದ ಸಂಭ್ರಮ.ಹತ್ತಿರದ ಪುತ್ತೂರಿನಲ್ಲೂ ಮಹಾಲಿಂಗೇಶ್ವರ ದೇವಳದಲ್ಲು ಜಾತ್ರೆಯ ಹೊತ್ತು ಇದಾಗಿದೆ.ವಿಟ್ಲ ಸಮೀಪದ ಮಾಡದಲ್ಲಿ ಉಳ್ಳಾಲ್ತಿ ಮೆಚ್ಚಿ ಜಾತ್ರೆ ನಡೆಯುವುದೂ ಇದೇ ಸಮಯದಲ್ಲಿ.ಇಂತಹ ಖುಷಿಯ ಸಮಯದಲ್ಲಿ
ತಮಗೆಲ್ಲರಿಗೂ ವಿಷು ಸಂಕ್ರಮಣದ ಶುಭಾಶಯಗಳು

No comments:
Post a Comment