ಸುಬ್ರಹ್ಮಣ್ಯ ಷಷ್ಠಿ ಆಚರಣೆ ವಿಟ್ಲದಲ್ಲಿ ವಿಜೄಂಭಣೆಯಿಂದ ನಡೆಯುತ್ತದೆ.ಅನಂತೇಶ್ವರ ದೇಗುಲದಲ್ಲಿ ವಾರ್ಷಿಕ ಆಚರಣೆಗಳೊಂದಿಗೆ ನಡೆಯುವ ಷಷ್ಠಿಗೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ.ಚಿತ್ರಾಪುರ ಸಾರಸ್ವತರು ಆರಾಧಿಸುವ ಈ ದೇವಸ್ಥಾನ ಶಿರಾಲಿ ಚಿತ್ರಾಪುರ ಮಠದ ಆಳ್ವಿಕೆಯಲ್ಲಿದೆ. ಪಂಚಮಿ ದಿನ ದೇವರ ಮೄಗಬೇಟೆ ಉತ್ಸವ ಜೋರಾಗಿ ನಡೆಯುತ್ತದೆ. ವಿಟ್ಲ ಸನಿಹದ ಕೇಪು ಸುಬ್ರಾಯದೇಗುಲ,ನೆಕ್ಕಿತ್ತಪುಣಿ,ಕಾಟುಕುಕ್ಕೆ,ಕೆಮ್ಮಿಂಜೆ ದೇವಸ್ಥಾನಗಳಲ್ಲೂ ಷಷ್ಠಿ ಆಚರಣೆಯಿದೆ.
Saturday, December 11, 2010
Subscribe to:
Comments (Atom)
